Asianet Suvarna News Asianet Suvarna News

ರೈತರು ಹೆದರುವ ಅಗತ್ಯವಿಲ್ಲ; ನಿಮ್ಮನ್ನು ಟಚ್ ಮಾಡಲು ಬಿಡುವುದಿಲ್ಲ: ಸಿಎಂ

ಬಂಧನದ ಆತಂಕದಲ್ಲಿರುವ ಬೆಳಗಾವಿ ರೈತರಿಗೆ ಸಿಎಂ ಕುಮಾರಸ್ವಾಮಿ ಸುವರ್ಣ ನ್ಯೂಸ್ ಮೂಲಕ ಆಶ್ವಾಸನೆ ನೀಡಿದ್ದಾರೆ. ಯಾವೊಬ್ಬ ರೈತರನ್ನು ಟಚ್ ಮಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ರೈತರ ಪರ ನಾನಿದ್ದೇನೆ ಎಂದಿದ್ದಾರೆ. ರೈತರ ಜೊತೆ ಖುದ್ದು ಕುಮಾರಸ್ವಾಮಿಯವರೇ ಮಾತನಾಡಿದ್ದಾರೆ. 

ಬಂಧನದ ಆತಂಕದಲ್ಲಿರುವ ಬೆಳಗಾವಿ ರೈತರಿಗೆ ಸಿಎಂ ಕುಮಾರಸ್ವಾಮಿ ಸುವರ್ಣ ನ್ಯೂಸ್ ಮೂಲಕ ಆಶ್ವಾಸನೆ ನೀಡಿದ್ದಾರೆ. ಯಾವೊಬ್ಬ ರೈತರನ್ನು ಟಚ್ ಮಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ರೈತರ ಪರ ನಾನಿದ್ದೇನೆ ಎಂದಿದ್ದಾರೆ. ರೈತರ ಜೊತೆ ಖುದ್ದು ಕುಮಾರಸ್ವಾಮಿಯವರೇ ಮಾತನಾಡಿದ್ದಾರೆ. 

Video Top Stories