Asianet Suvarna News Asianet Suvarna News

ಅನ್ನಭಾಗ್ಯವಲ್ಲ, ಗುನ್ನಭಾಗ್ಯ: ಅನ್ನಭಾಗ್ಯ ಕಡಿತದಿಂದ ಹಿಂದೆ ಸರಿಯದ ಸಿಎಂ

ಅನ್ನಭಾಗ್ಯ ಅಕ್ಕಿ 7 ಕೆಜಿಯಿಂದ 5 ಕೆಜಿಗೆ ಕಡಿತಗೊಳಿಸಿರುವುದಕ್ಕೆ ಸಿಎಂ ಕುಮಾರಸ್ವಾಮಿ ಅಂಟಿಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮನವಿಗೂ ಕ್ಯಾರೆ ಅಂದಿಲ್ಲ. 2 ಕೆಜಿ ಅಕ್ಕಿ ಕಡಿತದಿಂದ 4.500 ಕೋಟಿ ಬೊಕ್ಕಸಕ್ಕೆ ಉಳಿತಾಯವಾಗಲಿದೆ.  

ಅನ್ನಭಾಗ್ಯ ಅಕ್ಕಿ 7 ಕೆಜಿಯಿಂದ 5 ಕೆಜಿಗೆ ಕಡಿತಗೊಳಿಸಿರುವುದಕ್ಕೆ ಸಿಎಂ ಕುಮಾರಸ್ವಾಮಿ ಅಂಟಿಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮನವಿಗೂ ಕ್ಯಾರೆ ಅಂದಿಲ್ಲ. 2 ಕೆಜಿ ಅಕ್ಕಿ ಕಡಿತದಿಂದ 4.500 ಕೋಟಿ ಬೊಕ್ಕಸಕ್ಕೆ ಉಳಿತಾಯವಾಗಲಿದೆ. 

Video Top Stories