ಈ ಸಾಲಮನ್ನಾ ದಿಂದ ನನಗೇನಾದರೂ ಕಮಿಷನ್ ಬರುತ್ತಾ? ಸಿದ್ದು ವಿರುದ್ಧ ಹೆಚ್ ಡಿಕೆ ಗರಂ
- ಲೋಕಸಭೆ ಚುನಾವಣೆ ಬಳಿಕ ಬಜೆಟ್ ಮಂಡಿಸಲಿ ಎಂಬ ಹೇಳಿಕೆ ಟಾಂಗ್
- ‘ಹಿಂದಿನ ಸಿಎಂ, ಆರ್ಥಿಕ ಸಚಿವರಾಗಿದ್ದವರೇ ಹಣ ಎಲ್ಲಿಂದ ತರ್ತಾರೆ ಅಂತ ಕೇಳ್ತಿದ್ದಾರೆ’
- ‘ಸಾಲಮನ್ನಾ ಮಾಡಲು ಹಣ ಎಲ್ಲಿಂದ ತರುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ’
- ‘ನಾನು ಎಲ್ಲಿವರೆಗೆ ಇರ್ತೀನಿ ಅನ್ನೋದು ಮುಖ್ಯ ಅಲ್ಲ - ಗರಂ ಆದ ಸಿಎಂ
- ಲೋಕಸಭೆ ಚುನಾವಣೆ ಬಳಿಕ ಬಜೆಟ್ ಮಂಡಿಸಲಿ ಎಂಬ ಹೇಳಿಕೆ ಟಾಂಗ್
- ‘ಹಿಂದಿನ ಸಿಎಂ, ಆರ್ಥಿಕ ಸಚಿವರಾಗಿದ್ದವರೇ ಹಣ ಎಲ್ಲಿಂದ ತರ್ತಾರೆ ಅಂತ ಕೇಳ್ತಿದ್ದಾರೆ’
- ‘ಸಾಲಮನ್ನಾ ಮಾಡಲು ಹಣ ಎಲ್ಲಿಂದ ತರುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ’
- ‘ನಾನು ಎಲ್ಲಿವರೆಗೆ ಇರ್ತೀನಿ ಅನ್ನೋದು ಮುಖ್ಯ ಅಲ್ಲ - ಗರಂ ಆದ ಸಿಎಂ