Asianet Suvarna News Asianet Suvarna News

ದೋಷ ನಿವಾರಣೆಗೆ ಶೃಂಗೇರಿ ಶಾರದೆ ಮೊರೆ ಹೋದ ಸಿಎಂ

ದೋಷ ನಿವಾರಣೆಗಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕುಟುಂಬ ಶೃಂಗೇರಿ ಶಾದರೆ ಮೊರೆ ಹೋಗಿದ್ದು, ಹೇಗೆಲ್ಲಾ ಪೂಜೆ ಪುನಸ್ಕಾರ ಮಾಡಿದ್ದಾರೆ ಎನ್ನುವುದನ್ನು ನೋಡಿ.

ದೋಷ ನಿವಾರಣೆಗಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕುಟುಂಬ ಶೃಂಗೇರಿ ಶಾದರೆ ಮೊರೆ ಹೋಗಿದ್ದಾರೆ.  ಶೃಂಗೇರಿಯ ಚಂದ್ರಶೇಖರ ಸಭಾಗಣದಲ್ಲಿ ಮೃತ್ಯುಂಜಯ ಹೋಮ ಹಾಗೂ ದೋಷ ನಿವಾರಣೆ, ಕಾರ್ಯಸ್ಥಿದ್ದಗಾಗಿ ಗಣಪತಿ ಹೋಮ ಮಾಡಿಸಿದರು.