ಕುಮಾರಸ್ವಾಮಿ ಧೋರಣೆಗೆ ಬೇಸತ್ತು ರಾಜೀನಾಮೆಗೆ ಮುಂದಾದ ವಿಧಾನ ಪರಿಷತ್ ಸದಸ್ಯ
ಸಿಎಂ ಅವರನ್ನು ಭೇಟಿ ಮಾಡಲು ಕೈಗೆ ಸಿಗುತ್ತಿಲ್ಲ. ದೇಗುಲ ಕಟ್ಟಿಸುತ್ತೇವೆ ಬರ್ತಾರೇನೋ ಎಂದು ಸಿಎಂಗೆ ವಿಧಾನ ಪರಿಷತ್ ಸದಸ್ಯರೊಬ್ಬರು ಲೇವಡಿ ಮಾಡಿದ್ದಾರೆ.
ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಕಾಂಗ್ರೆಸ್ ನ ರಘು ಆಚಾರ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಕುಮಾರಸ್ವಾಮಿ ಧೋರಣೆಯಿಂದ ಅಸಮಧಾನ ವ್ಯಕ್ತಪಡಿಸಿದ್ದಾರೆ.