ಲೋಕಸಭೆ ಕಲಾಪದಲ್ಲೂ ಎಚ್ಡಿಕೆ ಕಣ್ಣೀರು
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಣ್ಣೀರು ರಾಜ್ಯ ರಾಜಕಾರಣದಲ್ಲೇ ಅಲ್ಲ, ರಾಷ್ಟ್ರ ರಾಜಕಾರಣದಲ್ಲೂ ಭಾರೀ ಚರ್ಚೆಗೊಳಗಾಗಿದೆ. ಸಿಎಂ ಕಣ್ಣೀರು ಇದೀಗ ಲೋಕಸಭೆಯಲ್ಲೂ ಪ್ರಸ್ತಾಪವಾಗಿದೆ.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಣ್ಣೀರು ರಾಜ್ಯ ರಾಜಕಾರಣದಲ್ಲೇ ಅಲ್ಲ, ರಾಷ್ಟ್ರ ರಾಜಕಾರಣದಲ್ಲೂ ಭಾರೀ ಚರ್ಚೆಗೊಳಗಾಗಿದೆ. ಸಿಎಂ ಕಣ್ಣೀರು ಇದೀಗ ಲೋಕಸಭೆಯಲ್ಲೂ ಪ್ರಸ್ತಾಪವಾಗಿದೆ.