Asianet Suvarna News Asianet Suvarna News

ವಿಷವುಣಿಸಿದ್ದ ಪೂಜಾರಿಯೇ ಅಸ್ವಸ್ಥನಾಗಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ!

ಚಾಮರಾಜನಗರ ಜಿಲ್ಲೆಯ ಹನೂರಿನ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೇವಳದ ಪೂಜಾರಿ ದೊಡ್ಡಯ್ಯನನ್ನು ಬಂಧಿಸಿದ್ದಾರೆ. ಇತರರಿಗೆ ವಿಷವುಣಿಸಿದ್ದ ದೊಡ್ಡಯ್ಯ, ಘಟನೆಯ ಬಳಿಕ ಖುದ್ದು ಅಸ್ವಸ್ಥನಾಗಿ ಆಸ್ಪತ್ರೆ ಸೇರಿದ್ದ! ಅದ್ಹೇಗೆ ಸಾಧ್ಯ? ತನ್ನ ಕೈಯಾರೆ ವಿಷ ಬೆರೆಸಿದ ಪ್ರಸಾದ ತಿಂದನಾ ಈ ಪೂಜಾರಿ? ಪೂಜಾರಿ ದೊಡ್ಡಯ್ಯ ಅಸ್ವಸ್ಥನಾಗಿರುವುದರ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ! ಇಲ್ಲಿದೆ ಫುಲ್ ಡೀಟೆಲ್ಸ್...  

ಚಾಮರಾಜನಗರ ಜಿಲ್ಲೆಯ ಹನೂರಿನ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೇವಳದ ಪೂಜಾರಿ ದೊಡ್ಡಯ್ಯನನ್ನು ಬಂಧಿಸಿದ್ದಾರೆ. ಇತರರಿಗೆ ವಿಷವುಣಿಸಿದ್ದ ದೊಡ್ಡಯ್ಯ, ಘಟನೆಯ ಬಳಿಕ ಖುದ್ದು ಅಸ್ವಸ್ಥನಾಗಿ ಆಸ್ಪತ್ರೆ ಸೇರಿದ್ದ! ಅದ್ಹೇಗೆ ಸಾಧ್ಯ? ತನ್ನ ಕೈಯಾರೆ ವಿಷ ಬೆರೆಸಿದ ಪ್ರಸಾದ ತಿಂದನಾ ಈ ಪೂಜಾರಿ? ಪೂಜಾರಿ ದೊಡ್ಡಯ್ಯ ಅಸ್ವಸ್ಥನಾಗಿರುವುದರ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ! ಇಲ್ಲಿದೆ ಫುಲ್ ಡೀಟೆಲ್ಸ್...  

Video Top Stories