Asianet Suvarna News Asianet Suvarna News

ಲೋಕಸಭೆ ಚುನಾವಣೆಗೆ ಮೋದಿ ಓಬಿಸಿ ಅಸ್ತ್ರ?

ಕೇಂದ್ರ ಸರ್ಕಾರ ಇದೀಗ ಮತ್ತೊಂದು ರೀತಿಯ ಗಣತಿ ನಡೆಸಲು ಮುಂದಾಗಿದೆ.  ದೇಶದಲ್ಲಿರುವ ಇತರೆ ಹಿಂದುಳಿದ ವರ್ಗದವರ (ಒಬಿಸಿ) ಗಣತಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ವೇಳೆ, ಒಬಿಸಿಗಳ ವಿವರವನ್ನು ಸಂಗ್ರಹಿಸಲು ನಿರ್ಧರಿಸಿದೆ. ಈ ನಡೆಯ ಹಿಂದೆ ಮೋದಿ ಲೆಕ್ಕಾಚಾರವೇನು?  ಲೋಕಸಭೆಗೆ ಇದು ಚುನಾವಣಾ ಅಸ್ತ್ರವಾಗಲಿದೆಯಾ? 

ಕೇಂದ್ರ ಸರ್ಕಾರ ಇದೀಗ ಮತ್ತೊಂದು ರೀತಿಯ ಗಣತಿ ನಡೆಸಲು ಮುಂದಾಗಿದೆ.  ದೇಶದಲ್ಲಿರುವ ಇತರೆ ಹಿಂದುಳಿದ ವರ್ಗದವರ (ಒಬಿಸಿ) ಗಣತಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ವೇಳೆ, ಒಬಿಸಿಗಳ ವಿವರವನ್ನು ಸಂಗ್ರಹಿಸಲು ನಿರ್ಧರಿಸಿದೆ. ಈ ನಡೆಯ ಹಿಂದೆ ಮೋದಿ ಲೆಕ್ಕಾಚಾರವೇನು?  ಲೋಕಸಭೆಗೆ ಇದು ಚುನಾವಣಾ ಅಸ್ತ್ರವಾಗಲಿದೆಯಾ?