’ಮೂರ್ಖತೆಯನ್ನೇ ಹೊತ್ತಿರುವ ಬುದ್ದಿಜೀವಿಗಳು ತಮ್ಮ ಬುದ್ದಿಯನ್ನು ಮಾರಾಟಕ್ಕಿಟ್ಟಿದ್ದಾರೆ’
ಮೂರ್ಖತೆಯನ್ನೇ ಹೊತ್ತಿರುವ ಬುದ್ದಿಜೀವಿಗಳು ಇವತ್ತು ಅವರ ಬುದ್ದಿಯನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ. ಬುದ್ದಿಜೀವಿಗಳು ಹಿಂದುತ್ವವನ್ನು ಒಪ್ಪಲ್ಲ. ಬಣ್ಣ ಹಚ್ಚಿದರೆ ಮಾತ್ರ ಸತ್ಯ. ಬಣ್ಣ ಕಳಚಿದರೆ ಅವರನ್ನು ನೋಡಲು ಆಗುವುದಿಲ್ಲ ಎಂದು ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
ಮೂರ್ಖತೆಯನ್ನೇ ಹೊತ್ತಿರುವ ಬುದ್ದಿಜೀವಿಗಳು ಇವತ್ತು ಅವರ ಬುದ್ದಿಯನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ. ಬುದ್ದಿಜೀವಿಗಳು ಹಿಂದುತ್ವವನ್ನು ಒಪ್ಪಲ್ಲ. ಬಣ್ಣ ಹಚ್ಚಿದರೆ ಮಾತ್ರ ಸತ್ಯ. ಬಣ್ಣ ಕಳಚಿದರೆ ಅವರನ್ನು ನೋಡಲು ಆಗುವುದಿಲ್ಲ ಎಂದು ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.