ನವದೆಹಲಿಗೆ ತೆರಳಿದ ಬಿ.ಎಸ್.ವೈ ; ಕಾರಣವೇನು ?
ಬಿಜೆಪಿಯ ಸಾಧನೆಯನ್ನು ಇಮ್ಮಡಿಗೊಳಿಸಲು ನಿರ್ಧರಿಸಿರುವ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ನವದೆಹಲಿಗೆ ತೆರಳಿದ್ದು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಬಿಜೆಪಿ ವರಿಷ್ಠ ನಾಯಕರನ್ನು ಭೇಟಿಯಾಗಲಿದ್ದಾರೆ.
- ಪಕ್ಷ ಸಂಘಟನೆ ಹಾಗೂ ಬಿಜೆಪಿ ಸಾಧನೆಯನ್ನು ತಿಳಿಸಲು ಅಮಿತ್ ಶಾ ಹಾಗೂ ಬಿಎಸ್ ವೈ ಜೊತೆ ಚರ್ಚೆ
- ಬಿಎಸ್ ವೈ ಜೊತೆ ರಾಜ್ಯ ಬಿಜೆಪಿ ಸಂಸದರ ನಿಯೋಗದಿಂದಲೂ ಸಚಿವರ ಭೇಟಿ