Asianet Suvarna News Asianet Suvarna News

ಅಕ್ಟೋಬರ್ 2 ನೇ ವಾರ ಬಿಎಸ್’ವೈ ಮತ್ತೆ ಸಿಎಂ; ನಿಜವಾಗುತ್ತಾ ರಂಭಾಪುರಿ ಶ್ರೀಗಳ ಭವಿಷ್ಯ?

ಅಕ್ಟೋಬರ್ 2 ನೇ ವಾರ ಮೈತ್ರಿ ಸರ್ಕಾರ ಉರುಳಿ ಮತ್ತೆ ಬಿಎಸ್’ವೈ ಮುಖ್ಯಮಂತ್ರಿ ಆಗ್ತಾರೆ ಅಂತ ರಂಭಾಪುರಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಬಿಎಸ್’ವೈ ಜಾತಕದಲ್ಲಿ ಯೋಗ ಇದೆ. ಅವರು ಮತ್ತೆ ಮುಖ್ಯಮಂತ್ರಿ ಆಗ್ತಾರೆ ಎಂದು ಶ್ರೀಗಳು ಹೇಳಿದ್ದಾರೆ.  

ಅಕ್ಟೋಬರ್ 2 ನೇ ವಾರ ಮೈತ್ರಿ ಸರ್ಕಾರ ಉರುಳಿ ಮತ್ತೆ ಬಿಎಸ್’ವೈ ಮುಖ್ಯಮಂತ್ರಿ ಆಗ್ತಾರೆ ಅಂತ ರಂಭಾಪುರಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಬಿಎಸ್’ವೈ ಜಾತಕದಲ್ಲಿ ಯೋಗ ಇದೆ. ಅವರು ಮತ್ತೆ ಮುಖ್ಯಮಂತ್ರಿ ಆಗ್ತಾರೆ ಎಂದು ಶ್ರೀಗಳು ಹೇಳಿದ್ದಾರೆ. 

Video Top Stories