Asianet Suvarna News Asianet Suvarna News

ತಗ್ಗಿದ ಮಳೆ: ಸ್ವಚ್ಛತಾ ಕಾರ್ಯಕ್ಕೆ ಚಾಲನೆ!

ಪ್ರವಾಹಕ್ಕೆ ಕಸದಿಂದ ತುಂಬಿ ಹೋಗಿದ್ದ ನಗರಗಳು! ಕೇರಳದಲ್ಲಿಂದು ಹಲವೆಡೆ ಸ್ವಚ್ಛತಾ ಕಾರ್ಯ! ತ್ರಿಶೂರ್ ನ ಚಾಲುಕುಡಿ ಮಾರ್ಕೆಟ್ನಲ್ಲಿ ಸ್ವಚ್ಛತಾ ಕಾರ್ಯ! ಮುಂಜಾನೆಯಿಂದಲೇ ಬಿಎಸ್ಎಫ್ ಯೋಧರಿಂದ ಸ್ವಚ್ಚತೆ

ತಿರುವನಂತಪುರಂ(ಆ.21): ಜಲಪ್ರಳಯಕ್ಕೆ ನಲುಗಿದ ದೇವರನಾಡು ಕೇರಳದಲ್ಲಿ ಮಳೆ ಪ್ರಮಾಣ ತುಸು ತಗ್ಗಿದೆ. ಈ ಹಿನ್ನೆಲೆಯಲ್ಲಿ ಕೇರಳದಾದ್ಯಂತ ಇದೀಗ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

ಪ್ರವಾಹಕ್ಕೆ ಕಸದಿಂದ ತುಂಬಿ ಹೋಗಿದ್ದ ನಗರಗಳಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದ್ದು, ಇಂದು ತ್ರಿಶೂರ್ ನ ಚಾಲುಕುಡಿ ಮಾರ್ಕೆಟ್ ನಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಇಂದು ಬೆಳಗ್ಗೆಯಿಂದಲೇ ಬಿಎಸ್ಎಫ್ ಯೋಧರಿಂದ ಸ್ವಚ್ಚತಾ ಕಾರ್ಯ ನಡೆಯುತ್ತಿದೆ.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..
 

Video Top Stories