ಯಾರದೋ ದಾಳಕ್ಕೆ ನಾವು ಬಲಿ ; ನಾಳೆಯಿಂದ ಆಟ ಶುರು ಎಂದ ಬಿಎಸ್'ವೈ
ಲಿಂಗಾಯತ, ವೀರಶೈವ ಧರ್ಮ ಒಡೆಯುವ ಪ್ರಯತ್ನಕ್ಕೆ ಬಿಎಸ್'ವೈ ಸಿಟ್ಟು. ನಾಳೆಯಿಂದ ಉತ್ತರ ಕರ್ನಾಟಕ ಪ್ರವಾಸ ಮಾಡಲು ವಿಪಕ್ಷ ನಾಯಕ ನಿರ್ಧಾರ
- ಯಾರದೋ ದಾಳಕ್ಕೆ ನಾವು ಬಲಿಯಾಗುತ್ತಿದ್ದೇವೆ ಎಂದು ಸಿದ್ದರಾಮಯ್ಯಗೆ ಟಾಂಗ್
- ನಾಳೆಯಿಂದ ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳುತ್ತೇನೆಂದ ಬಿಎಸ್'ವೈ