Asianet Suvarna News Asianet Suvarna News

ರಾಜ್ಯ ಸರ್ಕಾರದ ವಿರುದ್ಧ ಬಿ.ಎಸ್.ವೈ ಹೊಸ ಬಾಂಬ್

ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸಮ್ಮಿಶ್ರ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆಯ ಆರೋಪ ಹೊರಿಸಿದ್ದಾರೆ.  ಸರ್ಕಾರ 100 ದಿನದಲ್ಲಿ ವರ್ಗಾವಣೆ ದಂಧೆ ಮಾಡಿದ್ದೆ ದೊಡ್ಡ ಸಾಧನೆ ಎಂದಿದ್ದಾರೆ.

  • ಸರ್ಕಾರ ಹಣ ನೀಡಿದವರಿಗೆ ಅವರಿಗೆ ಬೇಕಾದ ಹುದ್ದೆಯನ್ನು ಕರುಣಿಸುತ್ತಿದೆ - ಬಿಎಸ್ ವೈ
  • ಸಮ್ಮಿಶ್ರ ಸರ್ಕಾರದ ವಿರುದ್ಧ ಮತ್ತೇ ತಿರುಗಿ ಬಿದ್ದ ಮಾಜಿ ಸಿಎಂ

Video Top Stories