ರಾಜ್ಯ ಸರ್ಕಾರದ ವಿರುದ್ಧ ಬಿ.ಎಸ್.ವೈ ಹೊಸ ಬಾಂಬ್
ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸಮ್ಮಿಶ್ರ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆಯ ಆರೋಪ ಹೊರಿಸಿದ್ದಾರೆ. ಸರ್ಕಾರ 100 ದಿನದಲ್ಲಿ ವರ್ಗಾವಣೆ ದಂಧೆ ಮಾಡಿದ್ದೆ ದೊಡ್ಡ ಸಾಧನೆ ಎಂದಿದ್ದಾರೆ.
- ಸರ್ಕಾರ ಹಣ ನೀಡಿದವರಿಗೆ ಅವರಿಗೆ ಬೇಕಾದ ಹುದ್ದೆಯನ್ನು ಕರುಣಿಸುತ್ತಿದೆ - ಬಿಎಸ್ ವೈ
- ಸಮ್ಮಿಶ್ರ ಸರ್ಕಾರದ ವಿರುದ್ಧ ಮತ್ತೇ ತಿರುಗಿ ಬಿದ್ದ ಮಾಜಿ ಸಿಎಂ