ಗುಂಡೂರಾವ್ ಒಬ್ಬ ಬಚ್ಚಾ ಎಂದ ಬಿಜೆಪಿ ಶಾಸಕ
ಶ್ರೀರಾಮುಲುರನ್ನು ಟೀಕಿಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಬಿಜೆಪಿ ಶಾಸಕ ಚಂದ್ರಪ್ಪ ಒಬ್ಬ ಬಚ್ಚಾ ಎಂದು ಏಕವಚನದಲ್ಲಿ ವಾಗ್ದಾಳಿ
- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒಬ್ಬ ಬಚ್ಚಾ ಎಂದು ಶಾಸಕ ಚಂದ್ರಪ್ಪ ಏಕವಚನದಲ್ಲಿ ವಾಗ್ದಾಳಿ
- ಶ್ರೀರಾಮುಲುರನ್ನು ಟೀಕಿಸಿದ್ದಕ್ಕೆ ಕೋಪಗೊಂಡ ಬಿಜೆಪಿ ಶಾಸಕ