ಕಮಲ ಪಾಳೆಯದಲ್ಲಿ ‘ವಿಶ್ವಾಸ’; ಧವಳಗಿರಿಗೆ ಶಾಸಕರ ದಂಡು!
‘ಆಪರೇಷನ್ ಕಮಲ’ ಈ ಬಾರಿ ಯಶಸ್ವಿಯಾಗುತ್ತೆ ಎಂಬ ವಿಶ್ವಾಸದಲ್ಲಿರುವ ಬಿಜೆಪಿ ಶಾಸಕರು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಧಾವಿಸಿದ್ದಾರೆ. ಬಿಜೆಪಿ ಬಹುತೇಕ ಶಾಸಕರಿಗೆ ಸರ್ಕಾರ ರಚನೆಯ ಸುಳಿವು ಸಿಕ್ಕಿದೆಯಾ? ಆಶೋಕ್ ಹಾಗೂ ಜಗದೀಶ್ ಶೆಟ್ಟರ್ಗೂ ಈ ಬಗ್ಗೆ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆನ್ನಲಾಗಿದೆ.
‘ಆಪರೇಷನ್ ಕಮಲ’ ಈ ಬಾರಿ ಯಶಸ್ವಿಯಾಗುತ್ತೆ ಎಂಬ ವಿಶ್ವಾಸದಲ್ಲಿರುವ ಬಿಜೆಪಿ ಶಾಸಕರು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಧಾವಿಸಿದ್ದಾರೆ. ಬಿಜೆಪಿ ಬಹುತೇಕ ಶಾಸಕರಿಗೆ ಸರ್ಕಾರ ರಚನೆಯ ಸುಳಿವು ಸಿಕ್ಕಿದೆಯಾ? ಆಶೋಕ್ ಹಾಗೂ ಜಗದೀಶ್ ಶೆಟ್ಟರ್ಗೂ ಈ ಬಗ್ಗೆ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆನ್ನಲಾಗಿದೆ.