ಬಿಜೆಪಿ ಮುಖಂಡನ ಹತ್ಯೆ: ಕಾರ್ಯಕರ್ತರ ಪ್ರತಿಭಟನೆ
ಬಿಜೆಪಿ ಮುಖಂಡ ಮೊಹ್ಮದ್ ಅನ್ವರ್ ಹತ್ಯೆ ಹಿನ್ನೆಲೆ
ಚಿಕ್ಕಮಗಳೂರಿನಲ್ಲಿ ಕಾರ್ಯಕರ್ತರಿಂದ ಮೌನ ಪ್ರತಿಭಟನೆ
ಅನ್ವರ್ ಅಮತಿಮ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು(ಜೂ.23): ಬಿಜೆಪಿ ಮುಖಂಡ ಮೊಹ್ಮದ್ ಅನ್ವರ್ ಹತ್ಯೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.
ನಿನ್ನೆ ರಾತ್ರಿ ಮೊಹ್ಮದ್ ಅನ್ವರ್ ಮೇಲೆ ಚಾಕುವಿನಿಂದ ದಾಳಿ ಮಾಡಿ ಕೊಲೆ ಮಾಡಲಾಗಿತ್ತು. ಚಿಕ್ಕಮಗಳೂರಿನ ಬಿಜೆಪಿ ಕಚೇರಿಯಲ್ಲಿ ಅನ್ವರ್ ಪಾರ್ಥೀವ ಶರೀರ ಇಡಲಾಗಿತ್ತು. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅನ್ವರ್ ಅಂತಿಮ ದರ್ಶನ ಪಡೆದರು.
ಈ ಕುರಿತು ಹೆಚ್ಚಿನ ಡಿಟೇಲ್ಸ್ ಗಾಗಿ ಈ ವಿಡಿಯೋ ನೊಡಿ..