ರೈತರಿಗೆ ಅರೆಸ್ಟ್ ವಾರಂಟ್; ಸಿಎಂಗೆ ಈಶ್ವರಪ್ಪ ವಾರ್ನಿಂಗ್!
ಬೆಳಗಾವಿಯ ಸುಮರು 80 ಕ್ಕೂ ಹೆಚ್ಚು ರೈತರು ಬಂಧನದ ಭೀತಿಯಲ್ಲಿದ್ದಾರೆ. ಒಬ್ಬ ರೈತನನ್ನು ಬಿಜೆಪಿ ಬಂಧಿಸಿದ್ರೂ ಬಿಜೆಪಿ ಸುಮ್ಮನಿರಲ್ಲ. ಸಿಎಂ ಕುಮಾರಸ್ವಾಮಿ ಈ ಸಮಸ್ಯೆಗೆ ಪರಿಹಾರ ಹುಡುಕಬೇಕು. ನೊಟೀಸ್ ಕೊಡದಂತೆ ಬ್ಯಾಂಕ್ ಗೆ ಆದೇಶ ಕೊಡಬೇಕು ಎಂದು ಈಶ್ವರಪ್ಪ ಮನವಿ ಮಾಡಿದ್ದಾರೆ.
ಬೆಳಗಾವಿಯ ಸುಮರು 80 ಕ್ಕೂ ಹೆಚ್ಚು ರೈತರು ಬಂಧನದ ಭೀತಿಯಲ್ಲಿದ್ದಾರೆ. ಒಬ್ಬ ರೈತನನ್ನು ಬಿಜೆಪಿ ಬಂಧಿಸಿದ್ರೂ ಬಿಜೆಪಿ ಸುಮ್ಮನಿರಲ್ಲ. ಸಿಎಂ ಕುಮಾರಸ್ವಾಮಿ ಈ ಸಮಸ್ಯೆಗೆ ಪರಿಹಾರ ಹುಡುಕಬೇಕು. ನೊಟೀಸ್ ಕೊಡದಂತೆ ಬ್ಯಾಂಕ್ ಗೆ ಆದೇಶ ಕೊಡಬೇಕು ಎಂದು ಈಶ್ವರಪ್ಪ ಮನವಿ ಮಾಡಿದ್ದಾರೆ.