Asianet Suvarna News Asianet Suvarna News

ಬಿಗ್ 3: ಭೀಮಾ ನದಿಯ ಮಲಿನ ನೀರು ಕುಡಿದು ಬದುಕುತ್ತಿರುವ ಯಾದಗಿರಿ ಗ್ರಾಮಸ್ಥರು!

ಯಾದಗಿರಿ ಜಿಲ್ಲೆಯ ಶಿವನೂರು ಗ್ರಾಮದಲ್ಲಿ ನೀರಿಗೆ ಹಾಹಾಕಾರ. ಭೀಮಾ ನದಿಯ ಕಲುಷಿತ ನೀರನ್ನೇ ಕುಡಿದು ಬದುಕುವ ದುಸ್ಥಿತಿ. ಈ ಬಗ್ಗೆ ಶಾಸಕರು, ಅಧಿಕಾರಿಗಳು ಏನು ಹೇಳುತ್ತಾರೆ ನೋಡೋಣ...

ಯಾದಗಿರಿ ಜಿಲ್ಲೆಯ ಶಿವನೂರು ಗ್ರಾಮದಲ್ಲಿ ನೀರಿಗೆ ಹಾಹಾಕಾರ. ಗ್ರಾಮಸ್ಥರು ಭೀಮಾ ನದಿಯ ಕಲುಷಿತ ನೀರನ್ನೇ ಕುಡಿದು ಬದುಕುವ ದುಸ್ಥಿತಿ ಒಂದೆಡೆಯಾದರೆ, ರಾಜಕಾರಣಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಇನ್ನೊಂದೆಡೆ. 

Video Top Stories