Asianet Suvarna News Asianet Suvarna News

BIG 3 | ಸಚಿವ ಶಿವಾನಂದ ಪಾಟೀಲರ ಕಳ್ಳಾಟ...ರೈತರಿಗೆ ಸಂಕಟ!

ರೈತರು ತಪ್ಪು ಮಾಡಿದ್ರೆ ಕೇಸು ಜಡಿದು ಒಳ ಹಾಕ್ತಾರೆ, ಆದ್ರೆ ಸಚಿವರೊಬ್ಬರು ತಪ್ಪು ಮಾಡಿದ್ರೆ ರಾಜಮರ್ಯಾದೆ ಸಿಗುತ್ತೆ! ರೈತರ ರಕ್ಷಣೆ ಮಾಡಬೇಕಾದ ಪ್ರಭಾವಿ ಸಚಿವರೇ ಮಾಡಿರುವ ಘನಾಂದಾರಿ ಕೆಲಸವನ್ನು BIG 3 ಎಕ್ಸ್‌ಪೋಸ್ ಮಾಡುತ್ತಿದೆ. ಹೌದು, ಇದು ಆರೋಗ್ಯ ಸಚಿವ ಶಿವಾನಂದ ಎಸ್‌. ಪಾಟೀಲರ ಕಳ್ಳಾಟದ ಕಥೆ, ಸಚಿವರ ಅಕ್ರಮಕ್ಕೆ ಅಧಿಕಾರಿಗಳೇ ಸಾಥ್ ಬೇರೆ! ಏನಿದು ಅಕ್ರಮ? ಏನಿದು ರೈತರ ಸಂಕಟದ ಕಥೆ? ನೋಡಿ BIG 3 ಈ ವರದಿ..  

ರೈತರು ತಪ್ಪು ಮಾಡಿದ್ರೆ ಕೇಸು ಜಡಿದು ಒಳ ಹಾಕ್ತಾರೆ, ಆದ್ರೆ ಸಚಿವರೊಬ್ಬರು ತಪ್ಪು ಮಾಡಿದ್ರೆ ರಾಜಮರ್ಯಾದೆ ಸಿಗುತ್ತೆ! ರೈತರ ರಕ್ಷಣೆ ಮಾಡಬೇಕಾದ ಪ್ರಭಾವಿ ಸಚಿವರೇ ಮಾಡಿರುವ ಘನಾಂದಾರಿ ಕೆಲಸವನ್ನು BIG 3 ಎಕ್ಸ್‌ಪೋಸ್ ಮಾಡುತ್ತಿದೆ. ಹೌದು, ಇದು ಆರೋಗ್ಯ ಸಚಿವ ಶಿವಾನಂದ ಎಸ್‌. ಪಾಟೀಲರ ಕಳ್ಳಾಟದ ಕಥೆ, ಸಚಿವರ ಅಕ್ರಮಕ್ಕೆ ಅಧಿಕಾರಿಗಳೇ ಸಾಥ್ ಬೇರೆ! ಏನಿದು ಅಕ್ರಮ? ಏನಿದು ರೈತರ ಸಂಕಟದ ಕಥೆ? ನೋಡಿ BIG 3 ಈ ವರದಿ..  

Video Top Stories