Asianet Suvarna News Asianet Suvarna News

ಬಿಗ್ 3 ವರದಿಗೂ ಮುನ್ನ ಎಚ್ಚೆತ್ತ ಅಧಿಕಾರಿಗಳು

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಡ್ಲಿ ಕ್ರಾಸ್ ಬಳಿ ಗುಜರಾತ್ ಅಂಬುಜಾ ಕಾರ್ಖಾನೆ ಇದೆ. ಇದರ ರಾಸಾಯನಿಕಗಳು ನೇರವಾಗಿ ಕೆರೆ ಸೇರುತ್ತಿತ್ತು. ಅದೇ ಕಲುಷಿತ ನೀರನ್ನು ಅಲ್ಲಿನ ಜನರು ಕುಡಿದು ಅನಾರೋಗ್ಯಕ್ಕೀಡಾಗುತ್ತಿದ್ದರು. ಇದನ್ನು ತಿಳಿದ ಸುವರ್ಣ ನ್ಯೂಸ್ ಬಿಗ್ 3 ತಂಡ ಸ್ಥಳಕ್ಕೆ ದೌಡಾಯಿಸಿ ಅಲ್ಲಿನ ಸಮಸ್ಯೆಯನ್ನು ಚಿತ್ರೀಕರಿಸಿಕೊಂಡು ಬಂತು. ಕೂಡಲೇ ಎಚ್ಚೆತ್ತುಕೊಂಡ ಆಡಳಿತ ವರ್ಗ ನೀರನ್ನು ಶುದ್ದೀಕರಿಸಿತು. ಏನಿದು ಸ್ಟೋರಿ. ನೋಡಿ.  

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಡ್ಲಿ ಕ್ರಾಸ್ ಬಳಿ ಗುಜರಾತ್ ಅಂಬುಜಾ ಕಾರ್ಖಾನೆ ಇದೆ. ಇದರ ರಾಸಾಯನಿಕಗಳು ನೇರವಾಗಿ ಕೆರೆ ಸೇರುತ್ತಿತ್ತು. ಅದೇ ಕಲುಷಿತ ನೀರನ್ನು ಅಲ್ಲಿನ ಜನರು ಕುಡಿದು ಅನಾರೋಗ್ಯಕ್ಕೀಡಾಗುತ್ತಿದ್ದರು. ಇದನ್ನು ತಿಳಿದ ಸುವರ್ಣ ನ್ಯೂಸ್ ಬಿಗ್ 3 ತಂಡ ಸ್ಥಳಕ್ಕೆ ದೌಡಾಯಿಸಿ ಅಲ್ಲಿನ ಸಮಸ್ಯೆಯನ್ನು ಚಿತ್ರೀಕರಿಸಿಕೊಂಡು ಬಂತು. ಕೂಡಲೇ ಎಚ್ಚೆತ್ತುಕೊಂಡ ಆಡಳಿತ ವರ್ಗ ನೀರನ್ನು ಶುದ್ದೀಕರಿಸಿತು. ಏನಿದು ಸ್ಟೋರಿ. ನೋಡಿ.  

Video Top Stories