ಗದಗದ ಸಾವಿನ ಬಾವಿಗೆ ಕೊನೆಗೂ ಸಿಕ್ತು ಮುಕ್ತಿ! ಇದು ಬಿಗ್ 3 ಇಂಪ್ಯಾಕ್ಟ್
ಗದಗ ನಗರದ ಅಂಗನವಾಡಿ ಮುಂದೆಯೇ ಬಾಯ್ತೆರೆದುಕೊಂಡಿರುವ ‘ಸಾವಿನ ಬಾವಿ’! ಮಕ್ಕಳ ಜೀವ ಅಪಾಯದಲ್ಲಿದ್ದರೂ ಅಧಿಕಾರಿಗಳು ಕ್ಯಾರೇ ಎನ್ನಿಲ್ಲ. ಬಿಗ್ 3ಯಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ನಗರಸಭೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಾಮಾಗಾರಿ ಆರಂಭಿಸಿದ್ದಾರೆ.
ಗದಗ ನಗರದ ಅಂಗನವಾಡಿ ಮುಂದೆಯೇ ಬಾಯ್ತೆರೆದುಕೊಂಡಿರುವ ‘ಸಾವಿನ ಬಾವಿ’! ಮಕ್ಕಳ ಜೀವ ಅಪಾಯದಲ್ಲಿದ್ದರೂ ಅಧಿಕಾರಿಗಳು ಕ್ಯಾರೇ ಎನ್ನಿಲ್ಲ. ಬಿಗ್ 3ಯಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ನಗರಸಭೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಾಮಾಗಾರಿ ಆರಂಭಿಸಿದ್ದಾರೆ.