Asianet Suvarna News Asianet Suvarna News

40 ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದೆ ಈ ಕುಟುಂಬ; ಇದೆಂಥಾ ದುರಂತ?

ಸರ್ಕಾರ ಬದಲಾಗುತ್ತಲೇ ಇದ್ರೂ ಇವರ ಬದುಕು ಮಾತ್ರ ಬದಲಾಗಿಲ್ಲ. ದುರಂತದ ಬದುಕು ಬದುಕುತ್ತಿದ್ದಾರೆ ಮಂಗಳೂರಿನ ಬಿಕರ್ನ ಕಟ್ಟೆಯ ಈ ಕುಟುಂಬ. ಡಿಸಿ ಕಚೇರಿಯಿಂದ ಅನತಿ ದೂರದಲ್ಲಿ ಇದ್ರೂ ಅಧಿಕಾರಿಗಳು ಇವರ ಸಮಸ್ಯೆಗೆ ಕ್ಯಾರೆ ಅನ್ನುತ್ತಿಲ್ಲ. ಏನಿವರ ಸಮಸ್ಯೆ ನೋಡಿ. 

ಸರ್ಕಾರ ಬದಲಾಗುತ್ತಲೇ ಇದ್ರೂ ಇವರ ಬದುಕು ಮಾತ್ರ ಬದಲಾಗಿಲ್ಲ. ದುರಂತದ ಬದುಕು ಬದುಕುತ್ತಿದ್ದಾರೆ ಮಂಗಳೂರಿನ ಬಿಕರ್ನ ಕಟ್ಟೆಯ ಈ ಕುಟುಂಬ. ಡಿಸಿ ಕಚೇರಿಯಿಂದ ಅನತಿ ದೂರದಲ್ಲಿ ಇದ್ರೂ ಅಧಿಕಾರಿಗಳು ಇವರ ಸಮಸ್ಯೆಗೆ ಕ್ಯಾರೆ ಅನ್ನುತ್ತಿಲ್ಲ. ಏನಿವರ ಸಮಸ್ಯೆ ನೋಡಿ. 

Video Top Stories