40 ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದೆ ಈ ಕುಟುಂಬ; ಇದೆಂಥಾ ದುರಂತ?
ಸರ್ಕಾರ ಬದಲಾಗುತ್ತಲೇ ಇದ್ರೂ ಇವರ ಬದುಕು ಮಾತ್ರ ಬದಲಾಗಿಲ್ಲ. ದುರಂತದ ಬದುಕು ಬದುಕುತ್ತಿದ್ದಾರೆ ಮಂಗಳೂರಿನ ಬಿಕರ್ನ ಕಟ್ಟೆಯ ಈ ಕುಟುಂಬ. ಡಿಸಿ ಕಚೇರಿಯಿಂದ ಅನತಿ ದೂರದಲ್ಲಿ ಇದ್ರೂ ಅಧಿಕಾರಿಗಳು ಇವರ ಸಮಸ್ಯೆಗೆ ಕ್ಯಾರೆ ಅನ್ನುತ್ತಿಲ್ಲ. ಏನಿವರ ಸಮಸ್ಯೆ ನೋಡಿ.
ಸರ್ಕಾರ ಬದಲಾಗುತ್ತಲೇ ಇದ್ರೂ ಇವರ ಬದುಕು ಮಾತ್ರ ಬದಲಾಗಿಲ್ಲ. ದುರಂತದ ಬದುಕು ಬದುಕುತ್ತಿದ್ದಾರೆ ಮಂಗಳೂರಿನ ಬಿಕರ್ನ ಕಟ್ಟೆಯ ಈ ಕುಟುಂಬ. ಡಿಸಿ ಕಚೇರಿಯಿಂದ ಅನತಿ ದೂರದಲ್ಲಿ ಇದ್ರೂ ಅಧಿಕಾರಿಗಳು ಇವರ ಸಮಸ್ಯೆಗೆ ಕ್ಯಾರೆ ಅನ್ನುತ್ತಿಲ್ಲ. ಏನಿವರ ಸಮಸ್ಯೆ ನೋಡಿ.