ಸಿಎಂ ಸ್ವಕ್ಷೇತ್ರದಲ್ಲೇ ಹೇಳತೀರದ ಸಮಸ್ಯೆ
ಸಿಎಂ ಸ್ವಕ್ಷೇತ್ರವಾದ ಚನ್ನಪಟ್ಟಣದ ಭೂಹಳ್ಳಿಯಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಹೇಳಲಾಗದಷ್ಟು ಸಮಸ್ಯೆಗಳಿವೆ. ಅಂಗನವಾಡಿ ಮಕ್ಕಳೆಂದರೆ ಸರ್ಕಾರಕ್ಕೆ ಅಸಡ್ಡೆಯಾಗಿದೆ. ಈ ಕಟ್ಟಡವನ್ನು ಮೇಲ್ನೋಟಕ್ಕೆ ನೋಡಿದರೆ ಅಂದವಾಗಿ ಕಂಡರೆ ಒಳಗಡೆ ಸಂಪೂರ್ಣ ಶಿಥಲಾವಸ್ಥೆ ತಲುಪಿದೆ. ಮುಖ್ಯಮಂತ್ರಿಯ ಸ್ವಕ್ಷೇತ್ರದಲ್ಲಿಯೇ ಇಂತಹ ಅವ್ಯವಸ್ಥೆ ತಲುಪಿರುವುದಕ್ಕೆ ಹಾಗೂ ಕಟ್ಟಡವನ್ನು ದುರಸ್ಥಿಗೊಳಿಸದಿರುವುದಕ್ಕೆ ಬಿಗ್ 3 ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
- ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದ ಭೂಹಳ್ಳಿಯಲ್ಲಿ ಶಿಥಲಾವಸ್ಥೆ ತಲುಪಿರುವ ಅಂಗನವಾಡಿ ಕೇಂದ್ರ
- ಕಟ್ಟಡದ ಅವ್ಯವಸ್ಥೆಗೆ ಹಾಗೂ ದುರಸ್ಥಿಗೊಳಿಸದಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿಗ್ 3 ಯಿಂದ ಚಾಟಿ