Asianet Suvarna News Asianet Suvarna News

ನಾಳೆ ಭಾರತ್ ಬಂದ್ : ಸಾರ್ವಜನಿಕರಿಗೆ ಒಂದಿಷ್ಟು ಜಾಗ್ರತೆಯ ಮಾಹಿತಿ

ನಾಳೆ ಭಾರತ್ ಹಿನ್ನಲೆಯಲ್ಲಿ ಸಾರ್ವಜನಿಕರು ಸಾರಿಗೆ, ಮುಂತಾದ ಸೇವೆಗಳ ಲಭ್ಯತೆಯ ಬಗ್ಗೆ ಸ್ವಲ್ಪ ಜಾಗೃತರಾಗಿರಬೇಕೆಂದು ಸೂಚನೆ.  ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರವಿರುವ ಕಾರಣ ಬಹುತೇಕ ಯಶಸ್ವಿಯಾಗುವ ಸಾಧ್ಯತೆಯಿದೆ.   

  • ಕೆ ಎಸ್ ಆರ್ ಟಿಸಿ, ಬಿಎಂ ಟಿಸಿ, ಆಟೋ, ಟ್ಯಾಕ್ಸಿ ಬಹುತೇಕ ಸ್ತಬ್ಧ
  • ಸಮ್ಮಿಶ್ರ ಸರ್ಕಾರವಿರುವ ಕಾರಣ ಬಂದ್ ಯಶಸ್ವಿಯಾಗುವ ಸಾಧ್ಯತೆ