Asianet Suvarna News Asianet Suvarna News

ಬೆಳಗಾವಿಗೆ ಬನ್ನಿ, ನಾವು ರೈತರಾ, ಇಲ್ಲೋ ತೋರಿಸ್ತೀವಿ: ಸಿಎಂಗೆ ರೈತ ಮಹಿಳೆ ತಿರುಗೇಟು

ಬೆಳಗಾವಿಗೆ ಬನ್ನಿ, ನಾವು ರೈತರಾ, ಇಲ್ಲೋ ತೋರಿಸ್ತೀವೆ: ಸಿಎಂಗೆ ರೈತ ಮಹಿಳೆ ತಿರುಗೇಟು.

ನಾಲ್ಕು ವರ್ಷದಿಂದ ಹಣ ಕೊಟ್ಟಿಲ್ಲ ಈಗ ಬೀದಿಗೆ ಬಂದಿದೀಯಾ? ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ..? ಎನ್ನುವ ಸಿಎಂ ಕುಮಾರಸ್ವಾಮಿ ಅವರ ವಿವದಾತ್ಮಕ ಹೇಳಿಕೆಗೆ ಜಯಶ್ರೀ ಎನ್ನುವ ರೈತ ಮಹಿಳೆ ತಿರುಗೇಟು ನೀಡಿದ್ದಾರೆ.