ಬಾಬಾ ಹುಂಡಿ ರಹಸ್ಯ: ಚಮತ್ಕಾರಿ ಬಾಬಾ ಸನ್ನಿಧಿಯಲ್ಲಿ ವಿಸ್ಮಯ!
ಚಮತ್ಕಾರಿ ಬಾಬಾ ಸನ್ನಿಧಿಯಲ್ಲಿ ಮತ್ತೊಂದು ವಿಸ್ಮಯ! ಮತ್ತೆ ಸುದ್ದಿಯಲ್ಲಿದ್ದಾರೆ ಶಿರಡಿಯ ಶ್ರೀಸಾಯಿಬಾಬಾ! ದೇಶವನ್ನೇ ನಿಬ್ಬೆರಗಾಗಿಸುತ್ತಿದೆ ಬಾಬಾ ಹುಂಡಿ ರಹಸ್ಯ!ಶಿರಡಿಯಲ್ಲಿನ ಹುಂಡಿ ರಹಸ್ಯಕ್ಕೆ ತಿರುಪತಿ ತಿಮ್ಮಪ್ಪನೇ ಶಾಕ್
ಬೆಂಗಳೂರು(ಆ.2): ಚಮತ್ಕಾರಕ್ಕೆ ಕಾರಣವಾದ ಶಿರಡಿ ಸನ್ನಿಧಾನ ಈಗ ಮತ್ತೆ ಸುದ್ದಿಯಲ್ಲಿದೆ. ಬಾಬಾ ಪವಾಡದ ಬೆನ್ನಲ್ಲೇ ಬಾಬಾ ಸನ್ನಿಧಾನದ ಹುಂಡಿ ಮೇಲೆ ಈಗ ಎಲ್ಲರ ಕಣ್ಣು ಬಿದ್ದಿದೆ.
ಶಿರಡಿ ಸಾಯಿಬಾಬಾ ದೇಗುಲದ ಸಂಪತ್ತು ಇಷ್ಟಾದ್ರೆ, ತಿರುಪತಿ ತಿಮ್ಮಪ್ಪನ ಸಂಪತ್ತು ಎಷ್ಟು? ಶಿರಡಿಯಲ್ಲಿ ಎಂದೂ ಬಾರದ ಹಣ, ಈ ವರ್ಷ ಏಕಾಏಕಿ ಹರಿದು ಬಂದಿದ್ದು ಹೇಗೆ? ತಿಮ್ಮಪ್ಪನ ಹುಂಡಿಯ ಆಯಸ್ಸು ಕಡಿಮೆ ಆಗ್ತಾ ಇದೆಯಾ? ಸಾಯಿಬಾಬಾ ಹುಂಡಿಯತ್ತ ಸಂಪತ್ತು ಹರಿದು ಬರ್ತಾ ಇರೋದರ ಹಿಂದಿನ ಸೀಕ್ರೆಟ್ ಏನು? ಕಳೆದ 5 ವರ್ಷದಲ್ಲಿ ತಿಮ್ಮಪ್ಪನ ಆದಾಯ ಎಷ್ಟು? ಶಿರಡಿಗೆ ಬಂದ ಕಾಣಿಕೆ ಎಷ್ಟು?
ಈ ಕುರಿತು ನಿಮ್ಮ ಸುವರ್ಣನ್ಯೂಸ್ ನ ಸುವರ್ಣ ಫೋಕಸ್ ನ ವಿಶೇಷ ಕಾರ್ಯಕ್ರಮದ ಪೂರ್ಣ ವಿಡಿಯೋ ನಿಮಗಾಗಿ..