Asianet Suvarna News Asianet Suvarna News

ಈ ಜನ್ಮದಲ್ಲಿ ಅಪ್ಪ-ಮಕ್ಕಳ ಜೊತೆ ಕೈ ಜೋಡಿಸಲ್ಲ : ಬಿಎಸ್‌ವೈ

ಬಿಎಸ್ ಯಡಿಯೂರಪ್ಪ ಅಧಿಕಾರ ಬೇಕೆಂದರೆ ದೇವೇಗೌಡರ ಕಾಲು ಹಿಡಿಯುತ್ತಾರೆ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದರು. ಅವರ ಹೇಳಿಕೆಗೆ ಬಿಎಸ್ ವೈ ಟಾಂಗ್ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಅವರದ್ದು ತಲೆ ತಿರುಕನ ಮಾತು. ಈ ಜನ್ಮದಲ್ಲಿ ಅಪ್ಪ -ಮಕ್ಕಳ ಜೊತೆ ಕೈ ಜೋಡಿಸಲ್ಲ ಎಂದಿದ್ದಾರೆ. 

ಬಿಎಸ್ ಯಡಿಯೂರಪ್ಪ ಅಧಿಕಾರ ಬೇಕೆಂದರೆ ದೇವೇಗೌಡರ ಕಾಲು ಹಿಡಿಯುತ್ತಾರೆ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದರು. ಅವರ ಹೇಳಿಕೆಗೆ ಬಿಎಸ್ ವೈ ಟಾಂಗ್ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಅವರದ್ದು ತಲೆ ತಿರುಕನ ಮಾತು. ಈ ಜನ್ಮದಲ್ಲಿ ಅಪ್ಪ -ಮಕ್ಕಳ ಜೊತೆ ಕೈ ಜೋಡಿಸಲ್ಲ ಎಂದಿದ್ದಾರೆ. 

Video Top Stories