Asianet Suvarna News Asianet Suvarna News

ಬಿ ಸಿ ಪಾಟೀಲ್ ಕೈ ತಪ್ಪಿದ ಸಚಿವ ಸ್ಥಾನ; ಪುತ್ರಿಯಿಂದ ಆಕ್ರೋಶ

ಶಾಸಕ ಬಿ ಸಿ ಪಾಟೀಲ್ ಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಪುತ್ರಿ ಸೃಷ್ಟಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಟೀಲರಿಗೆ ಸಚಿವ ಸ್ಥಾನ ನೀಡದೇ ಇರುವುದು ಹಿರೇಕೆರೂರಿಗೆ ಮಾಡಿದ ಅನ್ಯಾಯ. ಸಚಿವರಾಗಲು ಎಲ್ಲಾ ಅರ್ಹತೆ ಇದ್ದು ಸ್ಥಾನ ನೀಡದೇ ಇರುವುದು ನೋವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಶಾಸಕ ಬಿ ಸಿ ಪಾಟೀಲ್ ಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಪುತ್ರಿ ಸೃಷ್ಟಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಟೀಲರಿಗೆ ಸಚಿವ ಸ್ಥಾನ ನೀಡದೇ ಇರುವುದು ಹಿರೇಕೆರೂರಿಗೆ ಮಾಡಿದ ಅನ್ಯಾಯ. ಸಚಿವರಾಗಲು ಎಲ್ಲಾ ಅರ್ಹತೆ ಇದ್ದು ಸ್ಥಾನ ನೀಡದೇ ಇರುವುದು ನೋವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.