ರೈತರಿಗೆ ಅರೆಸ್ಟ್ ವಾರಂಟ್; ಮುಖ್ಯಮಂತ್ರಿಗಳೇ ಅನ್ನದಾತರ ಗೋಳು ಕೇಳುವಿರಾ?
ಸವದತ್ತಿ, ಬೈಲ ಹೊಂಗಲ, ರಾಮದುರ್ಗದ ರೈತರಿಗೆ ಬಂಧನದ ಭೀತಿ ಎದುರಾಗಿದೆ. ಸವದತ್ತಿಯ ಏಣಗಿಯ 5 ರೈತರಿಗೆ ಅರೆಸ್ಟ್ ವಾರಂಟ್ ಬಂದಿದೆ. ಬೆಳಗಾವಿಯ ಅನ್ನದಾತರ ಗೋಳು ಕೇಳೋರಿಲ್ಲದಂತಾಗಿದೆ.
ಸವದತ್ತಿ, ಬೈಲ ಹೊಂಗಲ, ರಾಮದುರ್ಗದ ರೈತರಿಗೆ ಬಂಧನದ ಭೀತಿ ಎದುರಾಗಿದೆ. ಸವದತ್ತಿಯ ಏಣಗಿಯ 5 ರೈತರಿಗೆ ಅರೆಸ್ಟ್ ವಾರಂಟ್ ಬಂದಿದೆ. ಬೆಳಗಾವಿಯ ಅನ್ನದಾತರ ಗೋಳು ಕೇಳೋರಿಲ್ಲದಂತಾಗಿದೆ.