Asianet Suvarna News Asianet Suvarna News

ಅಂಬಿ ಪುತ್ರನಿಗೆ ಕಬ್ಬು ನೀಡಿ ಅಭಿಮಾನಿಗಳ ಸಾಂತ್ವನ

ಅಂಬಿ ಅಂತಿಮ ದರ್ಶನ ವೇಳೆ ಅಭಿಶೇಕ್ ಗೆ ಕಬ್ಬು ನೀಡಿ ಭಿಮಾನಿಗಳು ಸಾಂತ್ವನ ಹೇಳಿದ್ದಾರೆ. ಅಭಿಶೇಕ್ ಅದನ್ನು ಪಾರ್ಥೀವ ಶರೀರದ ಬಳಿ ಇಟ್ಟಿದ್ದಾರೆ. ಕಬ್ಬು ಮಂಡ್ಯ ಜಿಲ್ಲೆ ಪ್ರತೀಕ. ಅದೇ ರೀತಿ ಅಂಬರೀಶ್ ಕೂಡಾ. ಹಾಗಾಗಿ ಅಭಿಮಾನಿಗಳು ಕಬ್ಬು ಕೊಟ್ಟಿದ್ದಾರೆ. 

ಅಂಬಿ ಅಂತಿಮ ದರ್ಶನ ವೇಳೆ ಅಭಿಶೇಕ್ ಗೆ ಕಬ್ಬು ನೀಡಿ ಭಿಮಾನಿಗಳು ಸಾಂತ್ವನ ಹೇಳಿದ್ದಾರೆ. ಅಭಿಶೇಕ್ ಅದನ್ನು ಪಾರ್ಥೀವ ಶರೀರದ ಬಳಿ ಇಟ್ಟಿದ್ದಾರೆ. ಕಬ್ಬು ಮಂಡ್ಯ ಜಿಲ್ಲೆ ಪ್ರತೀಕ. ಅದೇ ರೀತಿ ಅಂಬರೀಶ್ ಕೂಡಾ. ಹಾಗಾಗಿ ಅಭಿಮಾನಿಗಳು ಕಬ್ಬು ಕೊಟ್ಟಿದ್ದಾರೆ.