ವಿಕಲಾಂಗ ಬಾಲಕನಿಗೆ ರಾಹುಲ್ ಸ್ಫೂರ್ತಿ ತುಂಬಿದ್ದು ಹೀಗೆ
ಕೇರಳ ಪ್ರವಾಸದಲ್ಲಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಾಲಕನೊಬ್ಬನ್ನು ಮಾತನಾಡಿಸಿ ಸ್ಫೂರ್ತಿ ತುಂಬಿದ ಮಾತುಗಳನ್ನು ಆಡಿರುವುದನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು[ಜ.29] ಕೇರಳ ಪ್ರವಾಸಲ್ಲಿದ್ದ ರಾಹುಲ್ ಗಾಂಧಿಗೆ ವಿಕಲಾಂಗ ಬಾಲಕನೊಬ್ಬ ಎದುರಾಗಿದ್ದಾನೆ. ಬಾಲಕನ್ನು ಪ್ರೀತಿಯಿಂದ ಮಾತನಾಡಿದ ರಾಹುಲ್ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದ್ದಾರೆ.
ಪರಿಕ್ಕರ್ ಭೇಟಿ ಮಾಡಿದ ರಾಹುಲ್ ಗಾಂಧಿ: ಸಿಕ್ತಂತಾ ರಫೆಲ್ ರಸೀದಿ?
ಬಾಲಕನಿ ಅಸೀಮ್ಗೆ ಕೈಗಳಿಲ್ಲ ಆದರೆ ಸಾಧಿಸುವ ಶಕ್ತಿ ಇದೆ. ಆತನನ್ನು ಮಾತನಾಡಿಸಿ ಆತನ ವಿದ್ಯಾಭ್ಯಾಸದ ಬಗ್ಗೆಯೂ ವಿಚಾರಣೆ ಮಾಡಿದ್ದಾರೆ. ಮುಂದೆ ದೊಡ್ಡ ವ್ಯಕ್ತಿಯಾಗಬೇಕು. ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದ್ದಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂಬ ವಿನಂತಿಯನ್ನು ಮಾಡಿಕೊಂಡಿದ್ದಾರೆ. ರಾಹುಲ್ ಬಾಲಕನನ್ನು ರಾಹುಲ್ ಹೇಗೆ ವಿಚಾರಿಸಿದರು ನೋಡಿಕೊಂಡು ಬನ್ನಿ.