Asianet Suvarna News Asianet Suvarna News

ಬೆಂಗಳೂರಿಗರೆ ಎಚ್ಚರ : ಅಪಾಯದಲ್ಲಿದೆ ಸಿಲಿಕಾನ್ ಸಿಟಿ

ಕೇರಳ, ಕೊಡಗು ನಂತರ ಮುಂದಿನ ಟಾರ್ಗೆಟ್ ಬೆಂಗಳೂರು ಆಗುವ ಸಾಧ್ಯತೆ ಹೆಚ್ಚಾಗಲಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ವೇಗವಾಗಿ ಬೆಳೆಯುತ್ತಿರುವ ಉದ್ಯಾನ ನಗರಿಗೆ ವ್ಯಾಪಕವಾಗಿ ಮಳೆ ಬಂದರೆ ನಿಯಂತ್ರಿಸಲು ಕಷ್ಟವಾಗಬಹುದು. ಸಾಧಾರಣ ಮಳೆ ಬಂದರೆ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತವೆ.  

  • ಯಾವುದೇ ನಿರ್ದಿಷ್ಟ ಯೋಜನೆಯಿಲ್ಲದೆ ಮಿತಿಮೀರಿ ಬೆಳೆಯುತ್ತಿರುವ ಬೆಂಗಳೂರು
  • ಸಾಧಾರಣ ಮಳೆ ಬಿದ್ದರೆ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತವೆ
  • ಚೆನ್ನೈ, ಮುಂಬೈ ರೀತಿ ಉದ್ಯಾನ ನಗರಿಯಲ್ಲಿ ಮಳೆಯಾದರೆ ನಿಯಂತ್ರಿಸಲು ಕಷ್ಟ ಎನ್ನುತ್ತಾರೆ ವಿಜ್ಞಾನಿಗಳು