ರಾಯರ ಸನ್ನಿಧಿಯಲ್ಲಿ ನವರಸನಾಯಕ : ಪಲ್ಲಕ್ಕಿ ಹೊತ್ತು ಸಾಗಿದ ಭಕ್ತರು
ಇಂದು ರಾಘವೇಂದ್ರ ರಾಯರು ಜೀವಂತ ಸಮಾಧಿಯಾದ ದಿನವೇ ಮಧ್ಯಾರಾಧನೆ ಕಾರ್ಯಕ್ರಮ ನಡೆಯಿತು. ಬೃಂದಾವನ ದರ್ಶನ ಪಡೆಯಲು ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಕನ್ನಡದ ಖ್ಯಾತ ನಟ ನವರಸ ನಾಯಕ ಜಗ್ಗೇಶ್ ಕೂಡ ರಾಯರ ದರ್ಶನ ಪಡೆದರು.
- ಬೃಂದಾವನ ದರ್ಶನ ಪಡೆಯಲು ಭಕ್ತಸಾಗರವೇ ಹರಿದು ಬಂದಿತ್ತು
- ರಾಯರು ಜೀವಂತ ಸಮಾಧಿಯಾದ ದಿನವೇ ಮಧ್ಯಾರಾದನೆ