‘ಪ್ಲೀಸ್ ನನ್ನನ್ನ ಕಾಪಾಡಿ, ಜೀವ ಉಳಿಸಿ’ ಗಾಯಾಳು ಅಂಗಲಾಚಿದರೂ ಮಾನವೀಯತೆ ಮರೆತ ಜನ!
ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ನೆರವಿಗಾಗಿ ಅಂಗಲಾಚುತಿದ್ದರೂ ನೆರೆದ ಜನ ಯಾವುದೇ ಸಹಾಯ ಮಾಡದೇ ಮೃತಪಟ್ಟ ಘಟನೆ ಆನೇಕಲ್ನಲ್ಲಿ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ನೆರವಿಗಾಗಿ ಅಂಗಲಾಚುತಿದ್ದರೂ ನೆರೆದ ಜನ ಯಾವುದೇ ಸಹಾಯ ಮಾಡದೇ ಮೃತಪಟ್ಟ ಘಟನೆ ಆನೇಕಲ್ನಲ್ಲಿ ನಡೆದಿದೆ.