Asianet Suvarna News Asianet Suvarna News

ಡಿಕೆಶಿ ಸಭೆಗೆ ಗೈರು ಹಾಜರಾದ ನಾಲ್ವರು ಕೈ ಶಾಸಕರು

ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟು ವಿಚಾರವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕರೆದಿದ್ದ ಸಭೆಗೆ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರಾದ ಕಂಪ್ಲಿ ಶಾಸಕ ಗಣೇಶ್, ಹೂವಿನಹಡಗಲಿಯ  ಪಿ.ಟಿ.ಪರಮೇಶ್ವರ್ ನಾಯ್ಕ್, ಹೊಸಪೇಟೆಯ ಆನಂದ್ ಸಿಂಗ್  ಹಾಗೂ ಹಗರಿ ಬೊಮ್ಮನಹಳ್ಳಿಯ ಭೀಮಾ ನಾಯ್ಕ್ ಗೈರು ಹಾಜರಾಗಿದ್ದರು.

  • ಕಗ್ಗಂಟಾದ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ
  • ಕೈ ಶಾಸಕರಾದ ಕಂಪ್ಲಿಯ ಗಣೇಶ್, ಹೂವಿನಹಡಗಲಿಯ ಪಿ.ಟಿ.ಪರಮೇಶ್ವರ್ ನಾಯ್ಕ್, ಹೊಸಪೇಟೆಯ ಆನಂದ್ ಸಿಂಗ್  ಹಾಗೂ ಹಗರಿ ಬೊಮ್ಮನಹಳ್ಳಿಯ ಭೀಮಾ ನಾಯ್ಕ್ ಡಿಕೆಶಿ ಸಭೆಗೆ ಗೈರು  

Video Top Stories