Asianet Suvarna News Asianet Suvarna News

ಮೇಕೆದಾಟುವಿನಲ್ಲಿ ಸೆಲ್ಫಿ ತೆಗೆಯಲು ಹೋಗಿ ಇಬ್ಬರ ದುರ್ಮರಣ

ಸೆಲ್ಫಿ ತೆಗೆಯಲು ಹೋಗಿ  ಕಾವೇರಿ ನದಿಯಲ್ಲಿ ಇಂಜಿಯರ್ ಗಳು ದುರ್ಮರಣ ಹೊಂದಿದ್ದಾರೆ.  ಮೇಕೆದಾಟಿನಲ್ಲಿ ಕಾಲುಜಾರಿ ಬಿದ್ದು  ಭವಾನಿ ಶಂಕರ್(29), ಷಮೀರ್ ರೆಹಮಾನ್ (29) ಮೃತ ದುರ್ದೈವಿಗಳು. ನೀರಿನ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಮೃತ ದೇಹಗಳು ಕೊಚ್ಚಿ ಹೋಗಿವೆ.   ಸಾತನೂರು ಪೊಲೀಸರು ಶವ ಶೋಧ ಕಾರ್ಯ ನಡೆಸುತ್ತಿದ್ದಾರೆ. 
 

ಸೆಲ್ಫಿ ತೆಗೆಯಲು ಹೋಗಿ  ಕಾವೇರಿ ನದಿಯಲ್ಲಿ ಇಂಜಿಯರ್ ಗಳು ದುರ್ಮರಣ ಹೊಂದಿದ್ದಾರೆ.  ಮೇಕೆದಾಟಿನಲ್ಲಿ ಕಾಲುಜಾರಿ ಬಿದ್ದು  ಭವಾನಿ ಶಂಕರ್(29), ಷಮೀರ್ ರೆಹಮಾನ್ (29) ಮೃತ ದುರ್ದೈವಿಗಳು. ನೀರಿನ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಮೃತ ದೇಹಗಳು ಕೊಚ್ಚಿ ಹೋಗಿವೆ.   ಸಾತನೂರು ಪೊಲೀಸರು ಶವ ಶೋಧ ಕಾರ್ಯ ನಡೆಸುತ್ತಿದ್ದಾರೆ. 
 

Video Top Stories