ಸಾವನ್ನೇ ಗೆದ್ದು ಬಂದ ’ಸಿರಿ’; 10 ವರ್ಷದ ಬಾಲೆಗೆ ಸಿಕ್ತು ಮರುಜೀವ
ಈ ಬಾಲೆಗೆ ಸಾವು ಸನಿಹದಲ್ಲಿತ್ತು. ಆದರೆ ಅದೃಷ್ವಶಾತ್ ಸಾವನ್ನು ಗೆದ್ದಿದ್ದಾಳೆ. ಬದುಕುವುದಕ್ಕೆ ಸಾಧ್ಯವೇ ಇಲ್ಲ ಎನ್ನುವವಳ ಬಾಳಲ್ಲಿ ಮತ್ತೆ ಆಶಾ ಕಿರಣವೊಂದು ಮೂಡಿದೆ. 10 ವರ್ಷದ ಬಾಲೆ ಸಿರಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಳು. ನಾರಾಯಣ ಹೃದಯಾಲಯದಲ್ಲಿ ಬದಲೀ ಹೃದಯ ಕಸಿ ಮಾಡಿ ಸಿರಿಗೆ ಮರುಜೀವ ನೀಡಲಾಗಿದೆ.
ಈ ಬಾಲೆಗೆ ಸಾವು ಸನಿಹದಲ್ಲಿತ್ತು. ಆದರೆ ಅದೃಷ್ವಶಾತ್ ಸಾವನ್ನು ಗೆದ್ದಿದ್ದಾಳೆ. ಬದುಕುವುದಕ್ಕೆ ಸಾಧ್ಯವೇ ಇಲ್ಲ ಎನ್ನುವವಳ ಬಾಳಲ್ಲಿ ಮತ್ತೆ ಆಶಾ ಕಿರಣವೊಂದು ಮೂಡಿದೆ. 10 ವರ್ಷದ ಬಾಲೆ ಸಿರಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಳು. ನಾರಾಯಣ ಹೃದಯಾಲಯದಲ್ಲಿ ಬದಲೀ ಹೃದಯ ಕಸಿ ಮಾಡಿ ಸಿರಿಗೆ ಮರುಜೀವ ನೀಡಲಾಗಿದೆ.