Asianet Suvarna News Asianet Suvarna News

ಬೀದಿ ಬದಿಯಲ್ಲೊಬ್ಬ ಬಡವರ ದಂತ ವೈದ್ಯ

ಡೆಂಟಿಸ್ಟ್ ಬಳಿ ಹೋಗುವುದು ಎಂದರೆ ಜೇಬು ಖಾಲಿ ಎಂದೇ ಅರ್ಥ. ಅದರಲ್ಲಿಯೂ ಆಧುನಿಕ ಸ್ಪರ್ಶ ಇರೋ ಆಸ್ಪತ್ರೆಗಳಿಗೆ ಬಡವರು ಹೋಗಲು ಸಾಧ್ಯವೇ ಇಲ್ಲ. ಆದರೆ, ಬೆಂಗಳೂರಿನ ಕೆಆರ್‌ ಮಾರ್ಕೆಟ್‌ನಲ್ಲಿರೋ ಬೀದಿ ಬದಿಯ ನಾಟಿ ದಂತ ವೈದ್ಯರೊಬ್ಬರು ಬಡವರಿಗೆ ನಿಜವಾದ ವೈದ್ಯೋ ನಾರಾಯಣ ಹರಿ ಎನ್ನುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ನೋಡಿ ವೀಡಿಯೋ.

ಡೆಂಟಿಸ್ಟ್ ಬಳಿ ಹೋಗುವುದು ಎಂದರೆ ಜೇಬು ಖಾಲಿ ಎಂದೇ ಅರ್ಥ. ಅದರಲ್ಲಿಯೂ ಆಧುನಿಕ ಸ್ಪರ್ಶ ಇರೋ ಆಸ್ಪತ್ರೆಗಳಿಗೆ ಬಡವರು ಹೋಗಲು ಸಾಧ್ಯವೇ ಇಲ್ಲ. ಆದರೆ, ಬೆಂಗಳೂರಿನ ಕೆಆರ್‌ ಮಾರ್ಕೆಟ್‌ನಲ್ಲಿರೋ ಬೀದಿ ಬದಿಯ ನಾಟಿ ದಂತ ವೈದ್ಯರೊಬ್ಬರು ಬಡವರಿಗೆ ನಿಜವಾದ ವೈದ್ಯೋ ನಾರಾಯಣ ಹರಿ ಎನ್ನುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ನೋಡಿ ವೀಡಿಯೋ.

Video Top Stories