Asianet Suvarna News Asianet Suvarna News

ಡಯಾಬಿಟಿಸ್ ಗೆ ಟಾಟಾ ಹೇಳ್ಬೇಕಾ?: ಡಯಟ್ ಕಿಚನ್‌ಗೆ ಬನ್ನಿ!

ಶುಗರ್ ರೋಗಿಗಳಿಗೆ ಆಹಾರ ಆಯ್ಕೆಯೇ ದೊಡ್ಡ ಸಮಸ್ಯೆ. ಸ್ವಲ್ಪ ಸ್ವೀಟ್ಸ್ ತಿಂದರೂ ಎಲ್ಲಿ ಮಧುಮೇಹ ಜಾಸ್ತಿಯಾಗುತ್ತೋ ಅನ್ನೋ ಭಯ ಇರುತ್ತೆ. ಇಂತವಹರಿಗಾಗಿ ಬೆಂಗಳೂರಿನಲ್ಲಿ ಡಯಟ್ ಕಿಚನ್ ವೊಂದು ಓಪನ್ ಆಗಿದೆ. 

ಬೆಂಗಳೂರು(ಸೆ.3): ಶುಗರ್ ರೋಗಿಗಳಿಗೆ ಆಹಾರ ಆಯ್ಕೆಯೇ ದೊಡ್ಡ ಸಮಸ್ಯೆ. ಸ್ವಲ್ಪ ಸ್ವೀಟ್ಸ್ ತಿಂದರೂ ಎಲ್ಲಿ ಮಧುಮೇಹ ಜಾಸ್ತಿಯಾಗುತ್ತೋ ಅನ್ನೋ ಭಯ ಇರುತ್ತೆ. ಅಲ್ಲದೇ ದಿನಿತ್ಯ ಸೇವಿಸುವ ಆಹಾರದಲ್ಲಿ ಸಕ್ಕರೆ ಅಂಶ ಜಾಸ್ಿಯೇ ಇರುತ್ತೆ.


ಇಂತವಹರಿಗಾಗಿ ಬೆಂಗಳೂರಿನಲ್ಲಿ ಡಯಟ್ ಕಿಚನ್ ವೊಂದು ಓಪನ್ ಆಗಿದೆ. ಏನಿದರ ಸ್ಪೆಶಾಲಿಟಿ ಅಂತೀರಾ?. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.. 
 

Video Top Stories