Asianet Suvarna News Asianet Suvarna News

ಮುಳುಗಿಸಿದರೂ ಕರಗದೆ ಮತ್ತೆ ಹುಟ್ಟುವ ಗಣಪ

ಸಂಪೂರ್ಣ ಜೇಡಿ ಮಣ್ಣಿನಲ್ಲಿ ತಯಾರಿಸಲಾಗಿರುವ ಈ ಗಣಪ ನೀರಿನಲ್ಲಿ ವಿಸರ್ಜಿಸಿದರೂ ಕರಗದೆ ಮತ್ತೆ ಹುಟ್ಟುತ್ತಾನೆ. ವಿಶಿಷ್ಟ ರೀತಿಯ ಮೂರ್ತಿಯನ್ನು ತಯಾರಿಸಿರುವಾಗ ಗಣಪನ ಹೊಟ್ಟೆಯೊಳಗೆ ಬೀಜಗಳನ್ನು ಇಟ್ಟಿರಲಾಗುತ್ತದೆ. ಈ ಕಾರಣದಿಂದ ಕರಗಿಸಿದರೂ ಬೀಜ ಮೊಳಕೆಯೊಡೆದು ಸಸಿಯಾಗುತ್ತದೆ. ಸಂಪೂರ್ಣ ಪ್ರಕೃತಿಮಯವಾಗಿರುವ ಗಣಪನ ಬೆಲೆ 60 ರೂ.ಗಳಿಂದ 600 ರೂ.ಗಳವರೆಗೂ ದೊರೆಯುತ್ತದೆ. ಬೆಂಗಳೂರಿನ ಸಮರ್ಪಣ ಟ್ರಸ್ಟ್ ನಿಸರ್ಗ ಪ್ರಿಯ ಗಣಪಮ ಮೂರ್ತಿಗಳನ್ನು ತಯಾರಿಸಿದೆ.

  • ಜೇಡಿ ಮಣ್ಣಿನಿಂದ ತಯಾರಾಗಿರುವ ಸಂಪೂರ್ಣ ನಿಸರ್ಗಮಯ ಗಣೇಶ
  • ನೀರಿನಲ್ಲಿ ಮಣ್ಣು ಕರಗಿ ಬೀಜ ಮೊಳಕೆಯೊಡೆದು ಸಸಿಯಾಗಿ ಬೆಳೆಯುತ್ತದೆ
     

Video Top Stories