Asianet Suvarna News Asianet Suvarna News

ವಿಡಿಯೋ: ವೇದಿಕೆಯಲ್ಲೇ ಕುಮಾರಸ್ವಾಮಿ-ಪ್ರತಾಪ್ ಸಿಂಹ ಮಾತಿನ ಸಮರ

ವೇದಿಕೆಯಲ್ಲೇ ಕುಮಾರಸ್ವಾಮಿ-ಪ್ರತಾಪ್ ಸಿಂಹ ಮಾತಿನ ಸಮರ ಟಾಕ್ ವಾರ್

 ಸೋಮವಾರಪೇಟೆ ತಾಲೂಕಿನ ಜಂಬೂರುವಿನಲ್ಲಿ ಶುಕ್ರವಾರ ನಡೆದ ಮನೆಯ ಪುನರ್ ನಿರ್ಮಾಣ ಕಾರ್ಯಕ್ರಮದ ವೇದಿಕೆಯಲ್ಲಿ ಅನುದಾನದ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ - ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯೆ ವಾಕ್ಸಮರ ನಡೆದಿದೆ. ಹಾಗಾದ್ರೆ ಸಿಂಹ-ಸಿಎಂ ನಡುವಿನ ಟಾಕ್ ವಾರ್ ಹೇಗಿತ್ತು ವಿಡಿಯೋದಲ್ಲಿ ನೋಡಿ.