ಬೆಂಗಳೂರಿನ ಮತ್ತೊಂದು ಕೆರೆಗೆ ಬೆಳ್ಳಂದೂರಿನ ಸ್ಥಿತಿ
ಯುನೈಟೆಡ್ ಬೆಂಗಳೂರಿನ ಸದಸ್ಯರು, ಬಿಬಿಎಂಪಿ ಮುಖ್ಯ ಎಂಜಿನಿಯರ್ ಬೆಟ್ಟೇಗೌಡ ಸೇರಿದಂತೆ ಹಲವು ಅಧಿಕಾರಿಗಳು ಕುಂಬಳಗೋಡು ಬಳಿಯ ಕಂಭೀಪುರ ಬಳಿ ಪರಿಶೀಲನೆ ನಡೆಸಿದ ವೇಳೆ ಬಯಲಾದ ಬಂಡವಾಳ
- ವೃಷಭಾವತಿ ಸ್ಥಿತಿ ನೋಡಿ ಬೆಚ್ಚಿದ ಅಧಿಕಾರಿಗಳು
- ಬೆಳ್ಳಂದೂರು ಕೆರೆಯಲ್ಲಿ ಹೆಚ್ಚಿದ ರಾಸಾಯನಿಕ ಮಿಶ್ರಿತ ನೊರೆ