Asianet Suvarna News Asianet Suvarna News

ಸಿಇಓ ಮಾತು ಕೇಳಲ್ಲ, ಕುರ್ಚಿ ಬಿಡಲ್ಲ, ಶಾಸಕರ ಮಾತೇ ಫೈನಲ್: ಅಧಿಕಾರಿ ಧಿಮಾಕು

ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ. ವರ್ಗಾವಣೆಯಾಗಿದ್ದರೂ ಸಿಡಿಪಿಓ ಒಬ್ಬರು ತಾನು ಅಧಿಕಾರ ಹಸ್ತಾಂತರಿಸಲ್ಲ, ಶಾಸಕರು ಹೇಳಿದ್ರೆ ಮಾತ್ರ ಕುರ್ಚಿ ಬಿಡ್ತೇನೆ ಎಂದು ಪಟ್ಟು ಹಿಡಿದಿದ್ದಾರೆ.  ಏನಿದು ಅಧಿಕಾರಿಯ ಧಿಮಾಕಿನ ಸ್ಟೋರಿ? ಇಲ್ಲಿದೆ ವಿವರ... 

ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ. ವರ್ಗಾವಣೆಯಾಗಿದ್ದರೂ ಸಿಡಿಪಿಓ ಒಬ್ಬರು ತಾನು ಅಧಿಕಾರ ಹಸ್ತಾಂತರಿಸಲ್ಲ, ಶಾಸಕರು ಹೇಳಿದ್ರೆ ಮಾತ್ರ ಕುರ್ಚಿ ಬಿಡ್ತೇನೆ ಎಂದು ಪಟ್ಟು ಹಿಡಿದಿದ್ದಾರೆ.  ಏನಿದು ಅಧಿಕಾರಿಯ ಧಿಮಾಕಿನ ಸ್ಟೋರಿ? ಇಲ್ಲಿದೆ ವಿವರ... 

Video Top Stories