Asianet Suvarna News Asianet Suvarna News

ಕಬ್ಬು ಲಾರಿಯನ್ನು ಸುವರ್ಣಸೌಧದೊಳಗೆ ನುಗ್ಗಿಸಿದ ರೈತರು!

ಕಬ್ಬು ಬೆಳೆಗೆ ಯೋಗ್ಯ ದರ ಹಾಗೂ ಬಾಕಿ ಪಾವತಿ ಸೇರಿದಂತೆ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಕಬ್ಬು ತುಂಬಿದ ಲಾರಿಯನ್ನೇ ಸುವರ್ಣಸೌಧದೊಳಗೆ ನುಗ್ಗಿಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ರಿಪೋರ್ಟ್... 

ಕಬ್ಬು ಬೆಳೆಗೆ ಯೋಗ್ಯ ದರ ಹಾಗೂ ಬಾಕಿ ಪಾವತಿ ಸೇರಿದಂತೆ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಕಬ್ಬು ತುಂಬಿದ ಲಾರಿಯನ್ನೇ ಸುವರ್ಣಸೌಧದೊಳಗೆ ನುಗ್ಗಿಸಿದ್ದಾರೆ. ಇಲ್ಲಿದೆ ಕಂಪ್ಲೀಟ್ ರಿಪೋರ್ಟ್... 

Video Top Stories