Asianet Suvarna News Asianet Suvarna News

ವಿಡಿಯೋ: ಹಾವಿಗೆ ಬಂಧ ಮುಕ್ತಿ ಕಲ್ಪಿಸಿದ ಶಾಸಕನ ಪುತ್ರ

ಬಲೆಯಲ್ಲಿ ಸಿಲುಕಿ ನರಳಾಡುತ್ತಿದ್ದ ಹಾವನ್ನು ರಕ್ಷಣೆ ಮಾಡಿದ ಶಾಸಕರ ಪುತ್ರ ರಕ್ಷಿಸಿದ್ದಾನೆ.

ಬಲೆಯಲ್ಲಿ ಸಿಲುಕಿ ನರಳಾಡುತ್ತಿದ್ದ ಹಾವನ್ನು ರಕ್ಷಣೆ ಮಾಡಿದ ಶಾಸಕರ ಪುತ್ರ ರಕ್ಷಿಸಿದ್ದಾನೆ. ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿಗೆ ಸೇರಿದ್ದ ಅಬ್ಬೂರಿನ ತೋಟದಲ್ಲಿ ಬಲೆಗೆ ಸಿಲುಕಿದ್ದ  ಹಾವನ್ನು ಶಾಸಕರ ಪುತ್ರ ಪುನೀತ್ ರಕ್ಷಿಸಿದ್ದಾನೆ. ಹಾವಿಗೆ ಬಂಧ ಮುಕ್ತಿ ಕಲ್ಪಿಸಿದ್ದು ಹೇಗೆ? ಎನ್ನುವುದನ್ನ ವಿಡಿಯೋದಲ್ಲಿ ನಿವೇ ನೋಡಿ.

Video Top Stories