Asianet Suvarna News Asianet Suvarna News

‘ನೆರೆ ಬಗ್ಗೆ ಟೀವಿಯಲ್ಲಿ ನೋಡಿದ್ವಿ, ಈಗ ನಾವೇ ಅನುಭವಿಸುತ್ತಿದ್ದೇವೆ’

ಕಳೆದ 15 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಹಾಮಳೆಗೆ ಕೊಡಗು ಕೊಚ್ಚಿ ಹೋಗಿದೆ. ಜಿಲ್ಲಾದ್ಯಂತ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯಪಡೆದಿರುವವರು ಇನ್ನೂ ತಮ್ಮ ಮನೆ-ಮಠಗಳನ್ನು ಕಳೆದುಕೊಂಡಿರುವ ಆಘಾತದಲ್ಲಿದ್ದಾರೆ. ಸಂತ್ರಸ್ತರು ಸುವರ್ಣನ್ಯೂಸ್‌ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ಹೀಗೆ... 

ಕಳೆದ 15 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಹಾಮಳೆಗೆ ಕೊಡಗು ಕೊಚ್ಚಿ ಹೋಗಿದೆ. ಜಿಲ್ಲಾದ್ಯಂತ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯಪಡೆದಿರುವವರು ಇನ್ನೂ ತಮ್ಮ ಮನೆ-ಮಠಗಳನ್ನು ಕಳೆದುಕೊಂಡಿರುವ ಆಘಾತದಲ್ಲಿದ್ದಾರೆ. ಸಂತ್ರಸ್ತರು ಸುವರ್ಣನ್ಯೂಸ್‌ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ಹೀಗೆ... 

Video Top Stories