Asianet Suvarna News Asianet Suvarna News

ಸೀನು ಶೆಟ್ಟರು ನಮ್ಮ ಟೀಚರು.. ಮಕ್ಕಳಿಂದಲೇ ಗದ್ದೆ ನಾಟಿ.. !

ಕೃಷಿಯಿಂದ ವಿಮುಖರಾಗುತ್ತಿರುವ ದೊಡ್ಡ ಯುವಜನತೆ ನಮ್ಮ ಮುಂದಿದೆ. ಇನ್ನು ಕೆಲವರಿಗೆ ಕೃಷಿಯ ಪ್ರಾಥಮಿಕ ಮಾಹಿತಿಯೂ ಇರುವುದಿಲ್ಲ. ಇದನ್ನೇ ಮನಗಂಡು ಮಕ್ಕಳಲ್ಲಿ ಕೃಷಿ ಬಗ್ಗೆ ಜಾಗೃತಿ ಮತ್ತು ಒಲವು ಮೂಡಿಸಲು ಮಕ್ಕಳನ್ನೇ ಗದ್ದೆಗೆ ಕರೆದುಕೊಂಡು ಹೋಗಲಾಗುತ್ತದೆ. ಹಾಗಾದರೆ ಯಾವುದು ಈ ಗ್ರಾಮ? ಯಾವುದು ಈ ಊರು..ಈ ವಿಡಿಯೋ ನೋಡಿ...

ಕೃಷಿಯಿಂದ ವಿಮುಖರಾಗುತ್ತಿರುವ ದೊಡ್ಡ ಯುವಜನತೆ ನಮ್ಮ ಮುಂದಿದೆ. ಇನ್ನು ಕೆಲವರಿಗೆ ಕೃಷಿಯ ಪ್ರಾಥಮಿಕ ಮಾಹಿತಿಯೂ ಇರುವುದಿಲ್ಲ. ಇದನ್ನೇ ಮನಗಂಡು ಮಕ್ಕಳಲ್ಲಿ ಕೃಷಿ ಬಗ್ಗೆ ಜಾಗೃತಿ ಮತ್ತು ಒಲವು ಮೂಡಿಸಲು ಮಕ್ಕಳನ್ನೇ ಗದ್ದೆಗೆ ಕರೆದುಕೊಂಡು ಹೋಗಲಾಗುತ್ತದೆ. ಹಾಗಾದರೆ ಯಾವುದು ಈ ಗ್ರಾಮ? ಯಾವುದು ಈ ಊರು..ಈ ವಿಡಿಯೋ ನೋಡಿ...