Asianet Suvarna News Asianet Suvarna News

ಇದು ನಮ್ಮ ಸಂಕಲ್ಪ: ನಿರ್ಗತಿಕ ಮಹಿಳೆಗೆ ಮನೆ ಕೊಡಿಸುವ ಜವಾಬ್ದಾರಿ ಹೊತ್ತುಕೊಂಡ ಸುವರ್ಣನ್ಯೂಸ್!

ಶತಮಾನದ ಮಹಾಮಳೆಗೆ ತತ್ತರಿಸಿದ ಕೊಡಗು! ಮನೆ ಕಳೆದುಕೊಂಡು ನಿರ್ಗತಿಕರಾದ ಜಲಜಾಕ್ಷಿ! ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ! ಜಲಜಾಕ್ಷಿಗೆ ಮನೆ ಮರಳಿ ಕೊಡಿಸುವ ಸಂಕಲ್ಪ 
 

ಮಡಿಕೇರಿ(ಆ.19): ಶತಮಾನದ ಮಹಾಮಳೆಗೆ ಕೊಡಗು ತತ್ತರಿಸಿದೆ. ಸಾವಿರಾರು ಜನರ ಜೀವನ ಅತಂತ್ರವಾಗಿದೆ. ಈ ಮಧ್ಯೆ ಜಲಜಾಕ್ಷಿ ಎಂಬ ಮಹಿಳೆ ಕೂಡ ಮಳೆಗೆ ತಮ್ಮ ಮನೆಯನ್ನು ಕಳೆದುಕೊಂಡಿದ್ದು, ಪತಿಯನ್ನು ಕಳೆದುಕೊಂಡಿರುವ ಇವರು ಹೃದಯ ಸಂಬಂಧಿ ಕಾಯಿಲೆಯಿಂದ ಕೂಡ ಬಳಲುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಜಲಜಾಕ್ಷಿ ಎಂಬ ಮಹಿಳೆಗೆ ಮನೆಯನ್ನು ಮರಳಿ ಕೊಡಿಸುವ ಸಂಕಲ್ಪವನ್ನು ನಿಮ್ಮ ಸುವರ್ಣನ್ಯೂಸ್ ಮಾಡಿದ್ದು, ಅದರಂತೆ ಜಲಜಾಕ್ಷಿಯ ಭೀಕರ ಪರಿಸ್ಥಿತಿಯನ್ನು ಸರ್ಕಾರಕ್ಕೆ ಮುಟ್ಟಿಸುವ ತನಕ ವಿರಮಿಸುವುದಿಲ್ಲ ಎಂದು ಸಂಕಲ್ಪ ಮಾಡಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..


 

Video Top Stories