ಸುವರ್ಣನ್ಯೂಸ್ ಇಂಪ್ಯಾಕ್ಟ್: ತುಮಕೂರಿನ 30 ಹಳ್ಳಿಗಳಿಗೆ ಜಲಭಾಗ್ಯ
ಕಾಲುವೆ ನಿರ್ಮಿಸಿ 12 ವರ್ಷಗಳಾದರೂ, ತುಮಕೂರಿನ ಮಾಕರೋನಹಳ್ಳಿ ಕಾಲುವೆಗೆ ಒಂದು ಹನಿ ನೀರು ಈವರೆಗೆ ಬಿಟ್ಟಿರಲಿಲ್ಲ. ಈ ಬಗ್ಗೆ ಸುವರ್ಣನ್ಯೂಸ್ ವರದಿ ಮಾಡುತ್ತಿದ್ದಂತೆ ಸಚಿವ ಡಿ.ಕೆ. ಶಿವಕುಮಾರ್ ಹೇಮಾವತಿ ಪ್ರಮುಖ ನಾಲೆಯಿಂದ ಉಪನಾಲೆಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಮಾಕರೋನಹಳ್ಳಿ ನಾಲೆಗೆ ನೀರು ಹರಿದುಬಂದಿದ್ದು, ತುಮಕೂರು ಜಿಲ್ಲೆಯ 30 ಹಳ್ಳಿಗಳಿಗೆ ಜಲಭಾಗ್ಯ ಸಿಕ್ಕಿದಂತಾಗಿದೆ.
ಕಾಲುವೆ ನಿರ್ಮಿಸಿ 12 ವರ್ಷಗಳಾದರೂ, ಅಧಿಕಾರಿಗಳು ತುಮಕೂರಿನ ಮಾಕರೋನಹಳ್ಳಿ ಕಾಲುವೆಗೆ ಒಂದು ಹನಿ ನೀರು ಈವರೆಗೆ ಬಿಟ್ಟಿರಲಿಲ್ಲ. ಈ ಬಗ್ಗೆ ಸುವರ್ಣನ್ಯೂಸ್ ವರದಿ ಮಾಡುತ್ತಿದ್ದಂತೆ ಸಚಿವ ಡಿ.ಕೆ. ಶಿವಕುಮಾರ್ ಹೇಮಾವತಿ ಪ್ರಮುಖ ನಾಲೆಯಿಂದ ಉಪನಾಲೆಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಮಾಕರೋನಹಳ್ಳಿ ನಾಲೆಗೆ ನೀರು ಹರಿದುಬಂದಿದ್ದು, ತುಮಕೂರು ಜಿಲ್ಲೆಯ 30 ಹಳ್ಳಿಗಳಿಗೆ ಜಲಭಾಗ್ಯ ಸಿಕ್ಕಿದಂತಾಗಿದೆ.